Total Pageviews

20,108

Thursday, January 24, 2013

ಹೇ ...ಕಳ್ಳೀ ...


ಮೊನ್ನೆ ಭಾನುವಾರ ಮೈಸೂರಿನ ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಏರಿದೆವು. ಅಲ್ಲಿಂದ ಉತ್ತನಹಳ್ಳಿಯ ಕಡೆಗೆ ಬೆಟ್ಟದ ಮಧ್ಯೆ  ಕಾಡಿನ ನಮ್ಮ ನಿಸರ್ಗ ಚಾರಣ. ಉತ್ತನಹಳ್ಳಿಯಲ್ಲಿ  'ತ್ರಿಪುರ ಸುಂದರಿ ಜ್ವಾಲಾಮುಖಿ'ಯ  ದೇವಾಲಯವಿದೆ. ಈಕೆ, ಚಾಮುಂಡೇಶ್ವರಿಯ ತಂಗಿ ಎಂಬ ನಂಬಿಕೆ.

ಕುರುಚಲು ಕಾಡಿನ  ಈ ಚಾರಣದ ದಾರಿಯುದ್ದಕ್ಕೂ ನಮಗೆ ಕಾಣಸಿಕ್ಕಿದುದು ವಿವಿಧ ಪ್ರಭೇದದ 'ಕಳ್ಳಿ'ಯರು!!! ಕೆಂಪು, ಹಳದಿ  ಹೂವಿನಿಂದ ಕಂಗೊಳಿಸುವ ಹೂಗಳ ಜತೆಗೆ ಹಸಿರು-ಕೆಂಪು ಹಣ್ಣುಗಳನ್ನು ಹೊತ್ತಿದ್ದ 'ಕಳ್ಳಿ' ಗಿಡಗಳನ್ನು ಕ್ಯಾ ಮೆರಾದಲ್ಲಿ ಸೆರೆಹಿಡಿದೆವು.



                                  
             
ಕಳ್ಳಿ ಹಣ್ಣು 

                                          

No comments:

Post a Comment