Total Pageviews

Tuesday, January 27, 2015

ಮಲಪ್ರಭಾ ಅಣೆಕಟ್ಟು

ಇದು ನವಿಲುತೀರ್ಥ ಅಣೆಕಟ್ಟು. ಮಲಪ್ರಭಾ ನದಿಗೆ ಕಟ್ಟಲಾದ ಈ ಅಣೆಕಟ್ಟು ಬೆಳಗಾವಿ ಜಿಲ್ಲೆಯ ಸವದತ್ತಿ ಮತ್ತು ಮುನವಳ್ಳಿಯ ಮಧ್ಯೆ ಇದೆ. ಈ ಅಣೆಕಟ್ಟಿನಿಂದಾಗಿ 'ರೇಣುಕಾಸಾಗರ' ಎಂಬ ಜಲಾಶಯ ನಿರ್ಮಾಣವಾಗಿದ್ದು, ಇದು ಸುಮಾರು 2000 ಚದರ ಕಿ.ಮೀ ಯಷ್ಟು ಕೃಷಿಭೂಮಿಗೆ ನೀರಾವರಿ ಒದಗಿಸುತ್ತದೆ.
ನಿನ್ನೆ ನವಿಲುತೀರ್ಥ ಅಣೆಕಟ್ಟಿಗೆ ನಮ್ಮನ್ನು ಕರೆದುಕೊಂಡು ಹೋಗಿದ್ದ ಶ್ರೀ ರಂಗಣ್ಣ ನಾಡಗೀರ ಅವರು ಈ ಅಣೆಕಟ್ಟಿನ ನಿರ್ಮಾಣದ ಆರಂಭದ ಹಂತದಲ್ಲಿ ಅಲ್ಲಿ ಸೇವೆಯಲ್ಲಿದ್ದರು.(ಚಿತ್ರದಲ್ಲಿ ಬಲದಿಂದ ಎರಡನೆಯವರು). ಧಾರವಾಡದ ಸಾಹಿತ್ಯ-ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ನಮ್ಮನ್ನು ಬಹಳ ಅತ್ಮೀಯತೆಯಿಂದ ತಮ್ಮೂರಿಗೆ ಸ್ವಾಗತಿಸಿ, ಕಾಳಜಿಯಿಂದ ಆದರಿಸುವ ಅವರಿಗೆ ಅನಂತ ನಮನಗಳು.
 — with Ranganna Nadgir and Shruthi Sharma.
Like ·  · 

No comments:

Post a Comment